£ÀªÀÄä ªÀÄ£É0iÀÄ 0iÀiÁªÀÅzÉà ±ÀĨsÀ ¸ÀªÀiÁgÀA¨sÀUÀ¼À°è £Á®ÄÌ d£À ¸ÉÃgÀĪÀ PÀqÉ PÉ®ªÀÅ vÀ¥ÀÅöàUÀ¼ÀÄ, PÉÆgÀvÉUÀ¼ÀÄ, «gÉÆÃzsÀUÀ¼ÀÄ EgÀªÀÅzÀÄ ¸ÀºÀd. DzÀgÉ CzÀ£Éß £É¥ÀªÀ£ÀßV ªÀiÁrPÉÆAqÀÄ £ÀªÀÄä ªÀÄ£É0iÀÄ ¸ÀªÀiÁgÀA¨sÀªÀ£ÀÄß §»µÀÌj¸ÀĪÀ ªÀÄÆRðvÀ£ÀzÀ PÉ®¸ÀªÀ£ÀÄß £ÁªÉAzÁzÀgÉÆ ªÀiÁqÀĪɪÉ? RArvÀ E®è!!. DzÀgÉ MAzÀÄ ªÉÃ¼É CzÀÄ £ÀªÀÄä ªÀÄ£É0iÀÄ ¸ÀªÀiÁgÀA¨sÀªÀ®è JAzÁzÀgÉ, £ÀªÀÄä CºÀAUÉ PÉÆAZÀ ಪೆmÁÖzÀgÀÆ C°è EgÀzÀ d0iÀĪÀiÁ£À §ºÀĵÀB £ÀªÉÄä®ègÀ°ègÀÄvÀÛzÉ.
DzÀgÉ PÀ£ÀßqÀzÀ ªÉÄÃgÀÄ ¸Á»wUÀ¼ÀÄ ºÁUÀÄ “§Ä¢Þ fëUÀ¼ÀÄ?” JAzÀÄ PÀgɹPÉÆ¼ÀÄîªÀ ZÀAzÀæ±ÉÃRgÀ ¥ÁnîgÀÄ ºÁUÀÄ §gÀUÀÆgÀÄ gÁªÀÄZÀAzÀæ¥Àà£ÀªÀgÀÄ «±Àé PÀ£ÀßqÀ ¸ÀªÉÄä¼À£ÀªÀ£ÀÄß §»µÀÌj¹zÀÝgÉ. "ಚಂಪಾ, 'ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ; ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ' ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುವ ಕವಿ ಚಂದ್ರಶೇಖರ ಪಾಟೀಲರು, UËj ®APÉñÀgÀÄ ªÀÄvÀÄÛ E£ÀÄß ºÀ®ªÀgÀÄ ¸ÉÃj ‘¸Áé©üªÀiÁ¤ PÀ£ÀßrUÀgÀ ¸ÀªÉÄäüÀ£À’ ಎಂಬ ಬಂಡಾಯ ಸಮ್ಮೇಳನªÀ£ÀÄß £ÀqɹzÁÝgÉ!. PÀ£ÀßqÀªÀÄä£À ªÀÄPÀ̼ÁV £ÀªÀÄä ¨sÀĪÀ£ÉñÀéj vÁ¬Ä0iÀÄ vÉÃgÀÄ J¼É0iÀÄĪÀ ¸ÀAzÀ¨sÀðzÀ°è vÀªÀÄä CºÀA¨sÁªÀPÉÌ ¥ÉmÁÖ¬ÄvÀÄ JAzÀÄ CzÀ£ÀÄß §»µÀÌj¸ÀĪÀÅzÀÄ ಬೇಸರದ ಸಂಗತಿ.
KµÉÖà DUÀ° EzÀÄ £ÀªÀÄä ªÀÄ£É0iÀÄ ¸ÀªÀiÁgÀA¨sÀ, EzÀgÀ ªÀÄÄAzÁ¼ÀvÀé ªÀ»¸À¨ÉÃPÁzÀªÀgÀÄ »j0iÀÄ ªÀÄPÀ̼ÁzÀ £ÁªÉà JA§ zÉÆqÀØvÀ£À J°è ªÀiÁ0iÀĪÁ¬ÄvÀÄ?. §ºÀĵÀB £É£Éß ¥À0iÀiÁð0iÀÄ ¸ÀªÉÄäüÀ£À £ÀqɹzÀÄÝ C°è vÀªÀÄä ¸ÉÊzsÁAwPÀ ¤®ÄªÀ£ÀÄß ¥Àæw¥Á¢¸À¯ÉAzÉ?. £É£Éß £ÀqÉzÀ PÀ£ÀßrUÀgÀ ¸Áé©üªÀiÁ¤ ¸ÀªÉÄäüÀ£ÀzÀ°è ZÀA¥ÁgÀªÀgÁUÀ°, CxÀªÀ C°è ¸ÉÃjzÀÝ E£ÀÄß PÉ®ªÀÅ “§Ä¢Ýfë”UÀ¼ÁUÀ° PÀ£ÀßqÀzÀ §UÉÎ PÁ¼Àf vÉÆÃgÀĪÀÅzÀQÌAvÀ vÀªÀÄä ¸ÉÊzsÁAwPÀ ¤®ÄªÀ£ÀÄß ¥Àæw¥Á¢¸ÀĪÀ°è C¸ÀQÛ vÉÆÃjzÁÝgÉ!.
ZÀA¥ÁgÀªÀgÀÄ vÀªÀÄä ¨sÁµÀtzÀ°è ºÉüÁÛgÉ “qÁ|| azÁ£ÀAzÀªÀÄÆwð CªÀgÀÄ vÀªÀÄä ¸ÀA±ÉÆÃzsÀ£Á ªÀ®0iÀÄ¢AzÀ ºÉÆÃgÁrzÀgÀÄ. CªÀÅöæ §®¥ÀAxÀªÀ£ÀÄß ¥Àæw¥Á¢¹zÀÝjAzÀ CªÀgÀÄ £Á0iÀÄPÀgÁUÀ°®è.” “JqÀ¥ÀAyÃ0iÀÄ ZÀ¼ÀĪÀ½UÀ¼ÀÄ ¸ÉÆÃ®®Ä d£ÀgÀ ¸ÀªÀĸÉåUÀ½UÉ ¸ÀàA¢¸À®Ä «¥sÀ®gÀzÀÝzÉÝà PÁgÀt” “¸ÀªÉÄäüÀ£À £ÀqɸÀ®Ä 30 PÉÆÃn RZÀÄð ªÀiÁqÀ¨ÉÃPÉ?” - JAzÀÄ ಪ್ರಶ್ಣಿಸಿದ್ದಾರೆ. C¯Áè ¸Áé«Ä, PÀ£ÀßqÀ ¸ÀªÉÄäüÀ£ÀzÀ°è ¤ªÀÄä ¥ÀAxÀªÀ£ÉßÃPÉ ¥Àæw¥Á¢¸ÀÄwÛÃj? ¤ªÀÄä ¥ÀAxÀªÀ£ÀÄß ¤ÃªÀÅ ¥Àæw¥Á¢¸À¯ÉèÉÃPÀÄ JA¢zÀÝgÉ CzÀPÉÌ ºÀ®ªÁgÀÄ ªÀiÁUÀðUÀ½gÀĪÀÅzÀ£ÀÄß »j0iÀÄgÁzÀ vÀªÀÄUÉ Qj0iÀÄgÁzÀ £ÁªÀÅ £É£É¦¸À¯Á¢ÃvÉ?. £ÀªÀÄä ªÀÄ£É0iÀÄ ¸ÀªÀiÁgÀA¨sÀzÀ°è £ÁªÉà F jÃw dUÀ¼À DrzÀgÉ PÀ£ÀßqÀ «gÉÆÃ¢üUÀ¼ÀÄ ºÀ§âªÁZÀj¸ÀzÉà ©mÁÖgÉ?.
F PÀqÉìÄAzÀ ¨Á¼Á oÁPÉæ, L±Àé0iÀÄð gÉÊgÀªÀjUÉ ¸ÀªÉÄäüÀ£ÀzÀ°è ¨sÁUÀªÀ»¸À¨ÁgÀzÀÄ JAzÀÄ ¨ÉzÀjPÉ ºÁQzÀ ¸ÀÄ¢Ý §A¢zÉ. D PÀqÉ DAzsÀæzÀ°è£À vɯÁAUÀt ºÉÆÃgÁlzÀ°è ²æÃ PÀȵÀÚzÉêÀgÁ0iÀÄgÀ ¥ÀæwªÉÄ PÉqÀ«zÀ PÀ» MzÀVzÉ. DzÀgÉ ¥Á¥À §gÀUÀÆgÀjUÉ vÀªÀÄä£ÀÄß CºÁ餸ÀzÉà EgÀĪÀÅzÀÄ PÉÆÃ¥À vÀj¹zÉ!. CªÀjUÀÆ CªÀgÀ ªÀiÁvÀÄ £ÀqÉ0iÀİ®è JA§ ¨sÁªÀ PÉtPÀÄwÛzÉ. ¸Áé«Ä §gÀUÀÆgÀgÉà £ÁgÀ0iÀÄtªÀÄÆwð0iÀĪÀgÀÄ PÀ£ÀßqÀPÉÌ ¤ÃrgÀĪÀ PÉÆqÀÄUÉ K£ÀÄ JAzÀÄ PÉüÀĪÀ ¤ÃªÀÅ, PÀ£ÀßqÀ ¸ÀªÀiÁgÀA¨sÀzÀ°è ¨sÁUÀªÀ»¸ÀĪÀÅzÀQÌAvÀ ¤ªÀÄä ¹zÀÞAvÀ ¥Àæw¥ÁzÀ£É0iÉÄ ªÀÄÄRåªÉÃ?. ¸Áé«Ä, «zÉñÀUÀ½AzÀ zÉÆqÀØ zÉÆqÀØ ¸ÁÜ£ÀªÀiÁ£ÀzÀ°ègÀĪÀ PÀ£ÀßrUÀgÀÄ DºÁé£À«®èzÉ0iÀÄÄ PÀ£ÀßqÀPÁÌV §A¢zÁÝgÉ. PÀ£ÀßqÀPÁÌV PÉÊ JvÀÄ, ¤£Àß PÉÊ PÀ®àªÀÈPÀëªÁUÀÄvÀÛzÉ JA§ gÁµÀÖçPÀ« PÀĪÉA¥ÀÅgÀªÀgÀ PÁªÀå ªÀÄÄvÀÄÛ ¤ªÀÄUÉ £É£À¥ÁUÀĪÀÅ¢®èªÉ?. gÁdQÃ0iÀÄ ªÀiÁqÀ®Ä PÀ£ÀßqÀ ¸ÀªÉÄäüÀ£ÀªÉà ¨ÉÃPÉ?.
KPÉ »ÃUÉ? £ÀªÀÄä »j0iÀÄgÀÄ ºÁPÀĪÀ ªÀiÁUÀðzÀ±Àð£ÀzÀ°è ºÉÆÃUÀ¨ÉÃPÁzÀ 0iÀÄĪÀ¦Ã½UÉUÉ CzÀ±Àð¥Áæ0iÀÄ £Á0iÀÄPÀgÁUÀ¨ÉÃPÁzÀªÀgÉ »ÃUÉ ªÀiÁrzÀgÉ ºÉÃUÉ? EAzÀÄ F-ªÉÄïï UÀ¼À¯ÁèUÀ° CxÀªÀ CAvÀeÁð® ¸ÀªÀÄÄzÁ0iÀÄUÀ¼À°è0iÀÄÄ PÀ£ÀßqÀ ¥ÉæÃªÀĪÀ£ÀÄß eÁUÀÈwUÉÆ½¸ÀÄwÛgÀĪÀ «zÁåªÀAvÀ 0iÀÄĪÀ PÀ£ÀßrUÀgÀÄ 0iÀiÁªÀÅzÉà ¸ÁéxÀð«®èzÉ vÀªÀÄä ¸ÉÃªÉ ªÀiÁqÀÄwÛ®èªÉÃ? CAxÀºÀ PÀ£ÀßqÀ ºÀÈzÀ0iÀÄUÀ½UÉ ¸ÀªÀiÁgÀA¨sÀPÉÌ ºÉÆÃUÀ®Ä CºÁé£À ¥ÀwæPÉ ¨ÉÃQ®è! KPÉAzÀgÉ CzÀÄ £ÀªÀÄä ªÀÄ£É0iÀÄ ¸ÀªÀiÁgÀA¨sÀ C®èªÉÃ?.

7 ಕಾಮೆಂಟ್ಗಳು:
devare buddhi jeevigalige buddhi kodappa tande...get well soon baragur and champa mamu....
Kaayakave kailasa ennuva naarayana murtiyavarige samayada korate.........ade buddhijeeivgalige buddhiya korate....get well soon buddhi(heena)jeevigale....
ಪ್ರಿಯ ಮಿತ್ರರೇ,
ನಾನು ಈ ಪ್ರತಿಕ್ರಿಯೆಯನ್ನು ಬೆಳಗಾವಿ ವಿಶ್ವಕನ್ನಡ ಸಮ್ಮೇಳನದ ಮಾಧ್ಯಮ ಕೇಂದ್ರದಿಂದಲೇ ಬರೆಯುತ್ತಿದ್ದೇನೆ. ನಮ್ಮಲ್ಲರಿಗೂ ಹೇಗೆ ನಮ್ಮ ನಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಅವಕಾಶ, ಹಕ್ಕು ದಾರಿಗಳಿವೆಯೋ ಹಾಗೆಯೇ ಚಂಪಾ ಬರಗೂರರಿಗೂ ಇದೆ. ಅದನ್ನು ಅವರು ಮಾಡಿದ್ದಾರೆ.
ಈ ಹಿಂದೆ ಕನ್ನಡ ಸಮ್ಮೇಳನಗಳಿಗೂ ಪರ್ಯಾಯ ಸಮ್ಮೇಳನಗಳು ನಡೆದಿವೆ. ಕನ್ನಡ ಗಟ್ಟಿಯಾಗುವ ಪ್ರಕ್ತಿಯೆಯೇ ಇದು! ಇಂತಹವುಗಳಿಂದ ಕನ್ನಡಕ್ಕೆ ತೊಂದರೆಯಿಲ್ಲ. ಹಿಂದಿನ ಪರ್ಯಾಯ ಸಮ್ಮೇಳನದಿಂದ ಆಗಿರುವುದೇನು?
ಎಲ್ಲ ಸಮ್ಮೇಳನಗಳಲ್ಲಿಯೂ ಕೊನೆಗೆ ಕನ್ನಡ ಪರ ಚಿಂತನೆಗಳು ಎಷ್ಟರಮಟ್ಟಿನೆ ನಡೆಯುತ್ತದೆ, ಎಷ್ಟು ಅನುಷ್ಠಾನಕ್ಕೆ ಬರುತ್ತದೆ ಎಂಬುದೇ.
ನಾವು ಮನೆ ಹಿರಿಯರು, ಭುವನೇಶ್ವರಿ ಎಂದೆಲ್ಲಾ ಹೇಳುತ್ತಾ ಭಾವುಕರಂತೆ ವರ್ತಿಸುವುದರಿಂದ ಪ್ರಯೋಜನವಿಲ್ಲ. ಯಾರಿಲ್ಲದಿದ್ದರೂ ಕನ್ನಡದ ಕಾರ್ಯ ನಡದೇ ತೀರುತ್ತದೆ.
ಬೇರೆ ಬೇರೆ (ಸಾಹಿತ್ಯೇತರ) ಕ್ಷೇತ್ರಗಳಲ್ಲಿ ಕನ್ನಡದ ಬಳಕೆ, ಅಬಿವೃದ್ಧಿಯಷ್ಟೇ ಇಂದಿನ ಆದ್ಯತೆ.
ಯಾವ ವಿದ್ಯಾವಂತರಿಗೂ ಬುದ್ಧಿಹೀನ ಜೀವಿ ಇತ್ಯಾದಿ ಪದಗಳು ಶೋಭಿಸುವುದಿಲ್ಲ. ಇರ್ವರೂ ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಸಾಕಷ್ಟು ದುಡಿದಿದ್ದಾರೆ. ಅದನ್ನು ಯಾವ ಕನ್ನಡಿಗರೂ ಮರೆಯಬಾರದು. ನಮ್ಮ ವಿರೋಧ ಇರಲಿ, ಸ್ಪಷ್ಟ ನುಡಿಗಳಲ್ಲಿ ಬರಲಿ. ಹಿಯಾಳಿಕೆ ಬೇಡ
ಆದರಗಳೊಂದಿಗೆ
ಕೆ ಎಸ್ ನವೀನ್
ಪ್ರಿಯ ಮಿತ್ರ ನವೀನ್ ರವರೆ,
ನೀವೇ ಹೇಳಿರುವಂತೆ ನಮ್ಮೇಲ್ಲರಿಗೂ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶ ಹಾಗೂ ದಾರಿಗಳಿವೆ. ಹಾಗೆಯೇ ಸಾಮಾನ್ಯ ಕನ್ನಡಿಗರಾದ ನಮಗೂ ಅಭಿಪ್ರಾಯ ತಿಳಿಸುವ ಹಕ್ಕು ಇದ್ದೇ ಇರುತ್ತದೆ.
ಚಂಪಾ ಬರಗೂರಾರು ಕನ್ನಡಕ್ಕಾಗಿ ಮಾಡಿರುವ ಸೇವೆ ಬಗ್ಗೆ ನಮೆಲ್ಲರಿಗೂ ಗೌರವವಿದೆ. ಹಾಗೆಯೇ ಹಿರಿಯರಾದ ಅವರಿಗೂ ನಮ್ಮಂಥ ಎಷ್ಟೋ ಕಿರಿಯರಿಗೆ ಮಾದರಿಯಾಗಬೇಕಾದ ಜವಬ್ದಾರಿಗಳಿವೆ. ನಿಮಗೆ ಗೊತ್ತಿರುವ ಹಾಗೆ ಚಂಪರವರು ಹಲವಾರು ಬಾರಿ ವ್ಯಂಗ್ಯವಾಗಿಯೇ ಬರೆಯುವುದು.
ಇನ್ನೂ ಬುದ್ಧಿಜೀವಿಗಳು ಎಂದು ಪ್ರಶ್ಣಾರ್ಥಕ ಚಿಹ್ನೆ ಇದೆಯೇ ಹೊರತು ಬುದ್ಧಿ ಹೀನರು ಎಂದೇನೂ ಹೇಳಿಲ್ಲವಲ್ಲ? ಲೇಖನದಲ್ಲಿ ಹೇಳಿರುವಂತೆ ನಮ್ಮ ಮನೆಯ ಸಮಾರಂಭವನ್ನು ನಾವೇ ಎಂದಾದರೂ ಬಹಿಷ್ಕರಿಸುವೆವೆ ಎಂದು ನಮ್ಮಂಥ ಸಾಮಾನ್ಯರ ಉದಾಹರಣೆ ತೆಗೆದುಕೊಂಡಿರುವುದು ಅಷ್ಟೇ.
ಭುವನೇಶ್ವರಿ ಎಂದು ಭಾವುಕರಾಗುವುದು ಭಾಷಾಂಧತೆಯಂತು ಅಲ್ಲ! ನಮ್ಮ ಸ್ವಾತಂತ್ರ್ಯ ಹೊರಾಟ ಬಲಗೊಳ್ಳಲು ನಮ್ಮ ಹಿರಿಯರು ಭಾರತ ಮಾತೆ ಎಂಬ ಭಾವುಕತೆ ಬೆರೆಸಿದ್ದರಿಂದಲೇ ನಮ್ಮ ಹೊರಾಟ ಅಷ್ಟು ಕೆಚ್ಚಿನಿಂದ ಕೂಡಿತ್ತು. ಇದು ಒಬ್ಬ ಸಾಮಾನ್ಯ ಕನ್ನಡಿಗನ ಮನಸ್ಸಿನಲ್ಲಿ ಮೂಡುವ ಭಾವನೆಗಳೆ ಅಲ್ಲವೇ?.
ಬೆಳಗಾವಿಯಲ್ಲಿ ನೀವೇ ನೋಡಿರುವಂತೆ ಭುವನೇಶ್ವರಿ ತಾಯಿಯ ವಿಗ್ರಹ ವುಳ್ಳ ಮರದ ಅಂಬಾರಿಯನ್ನು ಬಲರಾಮ ಹೊತ್ತೊಯ್ಯುವಾಗ ಕನ್ನಡಿಗರೆಲ್ಲರಿಗೂ ಎಷ್ಟು ಧಾನ್ಯತಾ ಭಾವ ವಿತ್ತು!. ಆದರೆ ಹಿರಿಯರಾದವರು ಪರ್ಯಾಯ ಸಮ್ಮೆಳನ ನಡೆಸಿ ತಮ್ಮ ಪಂಥದಬಗ್ಗೆ ಹೇಳುವುದು ಎಷ್ಟು ಸರಿ?
ಪ್ರಿಯರೇ,
ನನ್ನ ಪತ್ರದ ಮೂಲ ಆಶಯವನ್ನೇ ತಾವು ಅರ್ಥ ಮಾಡಿಕೊಂಡಂತಿಲ್ಲ. ನಮ್ಮ ಮಾತಿನ ಧಾಟಿ ಭವಿಷ್ಯಕ್ಕೆ ಭರವಸೆ ನೀಡುವಂತಿರಬೇಕು. ನಾನೆಲ್ಲೂ ನಿಮಗೆ ಅಥವಾ ಇತರರಿಗೆ ಹಕ್ಕಿಲ್ಲ ಎಂದು ಹೇಳಿಲ್ಲ. ಹಾಗೆ ಹೇಳುವ ಅನಿಸುವ ಹಕ್ಕು ಇರುವುದರಿಂದಲೇ, ವ್ಯಕ್ತಪಡಿಸಲು ಅನುವು ಮಾಡುವಷ್ಟು ವ್ಯವಸ್ಥೆ ಕೆಟ್ಟಿರದಿರುವುದರಿಂದಲೇ ೀ ಎಲ್ಲ ಸಂವಾದ ಸಾಧ್ಯವಾಗಿರುವುದು.
ವ್ಯಂಗ್ಯ ಇತ್ಯಾದಿಗಳನ್ನು ಕುರಿತಂತೆ ನಾವು ಬೇರೆಯಾಗಿಯೇ ಚರ್ಚಿಸಬೇಕಾಗುತ್ತದೆ
ಅದೇನೆ ಇರಲಿ, ನಾನು ಈಗಾಗಲೇ ಹೇಳಿರುವಂತೆ ಯಾವ ಪರ್ಯಾಯ ಸಮ್ಮೇಳನಗಳಿಂದಲೂ ಕನ್ನಡಕ್ಕೆ ತೊಂದರೆಯಾಗಿಲ್ಲ, ಆದರೆ, ಇನ್ನು ಹೆಚ್ಚು ಬಲವಾಗಿದೆ!
ಇದೀಗ ಇಂದಿನ ಜಗತ್ತು ಯಾರ ಮುಂದಾಳತ್ವವನ್ನಾಗಲಿ ಮಾದರಿಯನ್ನಾಗಲಿ ಬಯಸುವಂತಹದ್ದಲ್ಲ. ಇಂದಿನ ಯುವಕರಿಗೆ ನಮ್ಮ ರಾಜಕಾರಣದಲ್ಲಿ ಎಷ್ಟು ಮಂದಿ ಆದರ್ಶವ್ಯಕ್ತಿಗಳು ಸಿಗುತ್ತಾರೆ!
ಇನ್ನು ಮೂರ್ತಿಗಳು ತರುವ ಭಾವಾವೇಷ ಮೂರ್ತಿ ಮರೆಯಾದಂತೆ ಮರೆಯಾಗುತ್ತವೆ! ಕೇವಲ ಮೂರ್ತಿ ಮಾತೆಯರು (ಬರಿ 'ಮಾತೆ'!) ಇವುಗಳಿಂದಲೆ ಕಾರ್ಯ ಸಾಧನೆಯಾಗುವಂತಿದ್ದರೆ, ನಮಗೆ ಸಮಸ್ಯೆಗಳೇ ಇರುತ್ತಿರಲಿಲ್ಲ!
ಅದೇನೇ ಇರಲಿ, ನನ್ನ ನಿಲುವಿನಿಂದ ನಿಮಗೆ (ಅಥವಾ ಇದನ್ನು ಓದುವಯಾರಿಗಾದರೂ)ಬೇಸರವಾಗಿದ್ದಲ್ಲಿ, ವಿಷಾದಿಸುತ್ತೇನೆ.
ಆದರಗಳೊಂದಿಗೆ,
ಕೆ ಎಸ್ ನವೀನ
94489-05214
ಪ್ರಿಯ ಮಿತ್ರ ನವೀನ್ ರವರೆ,
ಯಾವುದೇ ಒಂದು ಸಮಸ್ಯೆಗೂ ಹಲವಾರು ದೃಷ್ಟಿಕೋನಗಳು. ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ ಹಾಗು ನಾನು ನನ್ನದನ್ನು ತಿಳಿಸಿದ್ದೇನೆ. ಈ ಎಲ್ಲ ದೃಷ್ಟಿಕೋನಗಳು ಬೇರೆ ಬೇರೆಯೇ ಆದರು ಅವುಗಳ ಉದ್ದೇಶ ಒಂದೇ. “As the different streams having their sources in different paths which ... all lead to Thee.” ಎಂದು ಸ್ವಾಮಿ ವಿವೇಕನಂದರು ಹೇಳಿರುವಂತೆ ಇವೆಲ್ಲವು ಕನ್ನಡದ ಮೇಲಿಟ್ಟಿರುವ ಕಾಳಜಿಯಿಂದ ವ್ಯಕ್ತವಾಗಿರುವ ಅಭಿಪ್ರಯ. ಇದರಲ್ಲಿ ಬೇಸರದ ಪ್ರಷ್ಣೆಯೇ ಇರುವುದಿಲ್ಲ. ನಿಮ್ಮ ಅಭಿಪ್ರಾಯವನ್ನೂ ನಾನು ಗೌರವಿಸುತ್ತೇನೆ
ಕಾಮೆಂಟ್ ಪೋಸ್ಟ್ ಮಾಡಿ